Telegram    Join My Telegram          WhatsApp    Join My WhatsApp  
I

NEET 2026 ಪರೀಕ್ಷೆ ರದ್ದು: ವಿದ್ಯಾರ್ಥಿಗಳು ಬೀದಿಗಿಳಿಯಬೇಕು ಎಂದ ಕೇಜ್ರಿವಾಲ್‌, ಪೇಪರ್ ಲೀಕ್‌ಗೆ ‘ರಾಜಕೀಯ ಆಶ್ರಯ’ ಆರೋಪ

NEET 2026 ಪರೀಕ್ಷೆ ರದ್ದು: ವಿದ್ಯಾರ್ಥಿಗಳು ಬೀದಿಗಿಳಿಯಬೇಕು ಎಂದ ಕೇಜ್ರಿವಾಲ್‌, ಪೇಪರ್ ಲೀಕ್‌ಗೆ ‘ರಾಜಕೀಯ ಆಶ್ರಯ’ ಆರೋಪ NEET UG 2026 ಪರೀಕ್ಷೆ ರದ್ದಾದ ಬಳಿಕ ಆಪ್ ನಾಯಕ ಅರವಿಂದ್ ಕೇಜ್ರಿವಾಲ್ ವಿದ್ಯಾರ್ಥಿಗಳು ಬೀದಿಗಿಳಿದು ಹೋರಾಟ ಮಾಡಬೇಕು ಎಂದು ಕರೆ ನೀಡಿದ್ದಾರೆ. ಪೇಪರ್ ಲೀಕ್ ಪ್ರಕರಣಕ್ಕೆ ರಾಜಕೀಯ ಆಶ್ರಯವಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ದೇಶದ ಅತಿ ದೊಡ್ಡ ವೈದ್ಯಕೀಯ ಪ್ರವೇಶ ಪರೀಕ್ಷೆಯಾಗಿರುವ NEET UG 2026 ರದ್ದಾದ ಘಟನೆ ದೇಶದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಮೇ … Read more