ಕಾಂಗ್ರೆಸ್ನಲ್ಲಿ ಕುರ್ಚಿ ಕಾಳಗ ಭುಗಿಲೆದ್ದಿದೆಯಾ? ದೆಹಲಿ ಹೈಕಮಾಂಡ್ ಮುಂದೆ ಸಿಎಂ-ಡಿಸಿಎಂ ಶರಣಾಗತಿ ಆರೋಪ!
ಕಾಂಗ್ರೆಸ್ನಲ್ಲಿ ಕುರ್ಚಿ ಕಾಳಗ ತಾರಕಕ್ಕೆ! ದೆಹಲಿ ಹೈಕಮಾಂಡ್ ಮುಂದೆ ನಾಯಕರ ಶರಣಾಗತಿ? ರಾಜ್ಯ ರಾಜಕೀಯದಲ್ಲಿ ಭಾರಿ ಚರ್ಚೆ ಕರ್ನಾಟಕ ಕಾಂಗ್ರೆಸ್ನಲ್ಲಿ ನಾಯಕತ್ವ ಬದಲಾವಣೆ, ಕೆಪಿಸಿಸಿ ಅಧ್ಯಕ್ಷ ಸ್ಥಾನ, ಸಿಎಂ ಕುರ್ಚಿ ಕಾಳಗ ಕುರಿತು ರಾಜಕೀಯ ಚರ್ಚೆ ಜೋರಾಗಿದೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಸತೀಶ್ ಜಾರಕಿಹೊಳಿ ಸೇರಿದಂತೆ ಹಲವು ನಾಯಕರ ನಡೆ ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಕುರ್ಚಿ ಕಾಳಗ ಭಾರೀ ಚರ್ಚೆಗೆ ಗ್ರಾಸ! ಕರ್ನಾಟಕ ರಾಜಕೀಯದಲ್ಲಿ ಮತ್ತೆ ಅಧಿಕಾರದ ಕದನ ಜೋರಾಗಿದೆ ಎಂಬ ಮಾತುಗಳು … Read more